ಶ್ರೀ ಥಾವರ್‌ ಚಂದ್‌ ಗೆಹ್ಲೋಟ್
ಘನತೆವೆತ್ತ ರಾಜ್ಯಪಾಲರು

Back
ಘನತೆವೆತ್ತ ರಾಜ್ಯಪಾಲರ ಪರಿಚಯ

 

ಹೆಸರು

ಶ್ರೀ ಥಾವರ್ ಚಂದ್ ಗೆಹ್ಲೋಟ್

 

ಪದನಾಮ

ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ರಾಜ್ಯ

ತಂದೆ ಹೆಸರು

ಶ್ರೀ ರಾಮ್ ಲಾಲ್ ಗೆಹ್ಲೋಟ್

ತಾಯಿ ಹೆಸರು

ಶ್ರೀಮತಿ ಸುಮನ್ ಬಾಯಿ

ಜನ್ಮದಿನಾಂಕ

18/05/1948

ಜನ್ಮಸ್ಥಳ

ರುಪೇಟ ಗ್ರಾಮ, ನಾಗಡ ತಾಲ್ಲೂಕು , ಉಜ್ಜಯಿನಿ ಜಿಲ್ಲೆ, ಮಧ್ಯಪ್ರದೇಶ

ಪತ್ನಿ

ಶ್ರೀಮತಿ ಅನಿತಾ ಗೆಹ್ಲೋಟ್

ಮಕ್ಕಳು

ಮೂವರು ಪುತ್ರರು ಹಾಗೂ ಓರ್ವ ಪುತ್ರಿ

ವಿದ್ಯಾರ್ಹತೆ

ಬಿ.ಎ. ವಿಕ್ರಂ ವಿಶ್ವವಿದ್ಯಾಲಯ, ಉಜ್ಜಯಿನಿ, ಮಧ್ಯಪ್ರದೇಶ

ಗೌರವ ಪದವಿ

ಮಧ್ಯಪ್ರದೇಶದ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ ಆರ್ ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 2016 ರಲ್ಲಿ ಡಿ.ಲಿಟ್ ಪದವಿ ಪ್ರದಾನ

ವೃತ್ತಿ

ವ್ಯಾಪಾರ

ಮೂಲ ವಿಳಾಸ

11-ಶ್ರೀ ಮನೋಹರ್ ವಾಟಿಕಾ, ನಗ್ಡಾ ಜಂಕ್ಷನ್, ಉಜ್ಜಯಿನಿ  ಜಿಲ್ಲೆ, ಮಧ್ಯಪ್ರದೇಶ -456335: ದೂರವಾಣಿ. : 07366- 246635 (ಆರ್)

ಈಗಿನ ವಿಳಾಸ

ರಾಜಭವನ, ರಾಜಭವನ ರಸ್ತೆ, ಬೆಂಗಳೂರು, ಕರ್ನಾಟಕ -560001

ರಾಜಕೀಯ ಜವಾಬ್ದಾರಿಗಳು

1962-77

ಸದಸ್ಯ, ಭಾರತೀಯ ಜನಸಂಘ

1977-80

ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜನತಾ ಪಕ್ಷ, ಉಜ್ಜಯಿನಿ ಜಿಲ್ಲೆ (ಮಧ್ಯ ಪ್ರದೇಶ)

1982-85

ಸೆನೆಟ್ ಸದಸ್ಯ, ವಿಕ್ರಂ ವಿಶ್ವವಿದ್ಯಾಲಯ, ಉಜ್ಜಯಿನಿ (ಮಧ್ಯ ಪ್ರದೇಶ)

1983-84

ಕಾರ್ಯದರ್ಶಿ, ಯುವ ಮೋರ್ಚಾ, ಭಾರತೀಯ ಜನತಾ ಪಕ್ಷ, ಮಧ್ಯಪ್ರದೇಶ

1985-86

ಉಪಾಧ್ಯಕ್ಷ, ಯುವ ಮೋರ್ಚಾ, ಭಾರತೀಯ ಜನತಾ ಪಕ್ಷ, ಮಧ್ಯಪ್ರದೇಶ

1986-88

ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ರತ್ಲಾಮ್ ಜಿಲ್ಲೆ, ಮಧ್ಯ ಪ್ರದೇಶ

1988-89

ಅಧ್ಯಕ್ಷರು, ಭಾರತೀಯ ಜನತಾ ಪಕ್ಷ,  ಎಸ್ ಸಿ ಮೋರ್ಚಾ, ಮಧ್ಯಪ್ರದೇಶ

2002-04

ರಾಷ್ಟ್ರೀಯ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ, ಮಧ್ಯಪ್ರದೇಶ

2004-06

ರಾಷ್ಟ್ರೀಯ ಉಪಾಧ್ಯಕ್ಷ, ಭಾರತೀಯ ಜನತಾ ಪಕ್ಷ ಮತ್ತು ಈಶಾನ್ಯ ರಾಜ್ಯಗಳ ಉಸ್ತುವಾರಿ (ಅಸ್ಸಾಂ ಹೊರತುಪಡಿಸಿ)

2006-14

·         ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ (4 ನೇ ಅವಧಿ)

·         ಉಸ್ತುವಾರಿಗಳು,  ಕರ್ನಾಟಕ, ದೆಹಲಿ ಮತ್ತು ಉತ್ತರಾಖಂಡ ರಾಜ್ಯಗಳು ಮತ್ತು ರಾಷ್ಟ್ರೀಯ ಎಸ್ ಸಿ ಮೋರ್ಚಾ, ಬಿಜೆಪಿ

 

2006 ರಿಂದ 07 ಜುಲೈ,2021

ಸದಸ್ಯರು, ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ, ಭಾರತೀಯ ಜನತಾ ಪಕ್ಷ, (5ನೇ ಅವಧಿ).

ಶಾಸಕಾಂಗ ಮತ್ತು ಸಂಸತ್ತಿನ ಜವಾಬ್ದಾರಿಗಳು

1980-84, 1990-92,

1993-96

ವಿಧಾನಸಭಾ ಸದಸ್ಯರು, ಆಲೋಟ್ ವಿಧಾನ ಸಭಾ ಕ್ಷೇತ್ರ, ಮಧ್ಯ ಪ್ರದೇಶ (3 ಅವಧಿ)

1982

ದೆಹಲಿಯ ಬ್ಯೂರೋ ಆಫ್ ಪಾರ್ಲಿಮೆಂಟರಿ ಸ್ಟಡೀಸ್ ಅಂಡ್ ಟ್ರೈನಿಂಗ್ (B.P.S.T.) ನಲ್ಲಿ ಮಧ್ಯಪ್ರದೇಶದ ವಿಧಾನಸಭೆಯ ಪ್ರತಿನಿಧಿಯಾಗಿದ್ದರು.

1990-92

ರಾಜ್ಯ ಸಚಿವ, ಜಲ ಸಂಪನ್ಮೂಲ, ನರ್ಮದಾ ಕಣಿವೆ ಅಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಅಂತ್ಯೋದಯ ಕಾರ್ಯಕ್ರಮ ಮತ್ತು 20 ಅಂಶಗಳ ಕಾರ್ಯಕ್ರಮದ ಅನುಷ್ಠಾನ, ಮಧ್ಯಪ್ರದೇಶ ಸರ್ಕಾರ

1995-96

1996 ರಲ್ಲಿ ಮಧ್ಯಪ್ರದೇಶ ವಿಧಾನಸಭೆಯಿಂದ ಅತ್ಯುತ್ತಮ ಶಾಸಕರ ಪ್ರಶಸ್ತಿ ಪ್ರದಾನ

1993-96

ಸದಸ್ಯರು, ಅಂದಾಜುಗಳ ಸಮಿತಿ ವಿಧಾನಸಭಾ ಮಧ್ಯಪ್ರದೇಶ

1996-97,1998-99,1999-2004, 2004-09

ಸಂಸದರು, ಲೋಕಸಭಾ(ನಾಲ್ಕು ಬಾರಿ)

1996-97 ಮತ್ತು 1999-2000

 

ಸದಸ್ಯರು, ಕೃಷಿ ಮತ್ತು ಸಮಾಲೋಚನಾ ಸಮಿತಿಯ ಶಾಶ್ವತ ಸಮಿತಿ, ಕಾರ್ಮಿಕ ಸಚಿವಾಲಯ

1996-97, 1998-99, 1999-2000 &

2000-01

ಸದಸ್ಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ

1998-99

ಸದಸ್ಯರು, ಕಾರ್ಮಿಕ ಮತ್ತು ಕಲ್ಯಾಣ ಸಂಸದೀಯ ಶಾಶ್ವತ ಸಮಿತಿ, ಕೈಗಾರಿಕಾ ಸಚಿವಾಲಯದ ಸಮಾಲೋಚನಾ ಸಮಿತಿ

1999

ವಿಪ್, ಬಿ.ಜೆ.ಪಿ. ಸಂಸದೀಯ ಪಕ್ಷ, ಲೋಕಸಭಾ

2000-01

ಸದಸ್ಯರು, ಮಹಿಳಾ ಸಬಲೀಕರಣ ಸಮಿತಿ

2000-04

ಸದಸ್ಯರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿ ಮತ್ತು ವ್ಯಾಪಾರ ಸಲಹಾ ಸಮಿತಿ

2004-09

ಸದಸ್ಯರು, ಅಧಿಕೃತ ಭಾಷೆ ಮತ್ತು ಶಾಶ್ವತ ಕಾರ್ಮಿಕ ಸಮಿತಿ

2012 to 07 ಜುಲೈ, 2021

ರಾಜ್ಯಸಭಾ ಸದಸ್ಯರು (ಮಧ್ಯಪ್ರದೇಶದಿಂದ) (2 ಅವಧಿ)

May, 2012 - May, 2014

ಸದಸ್ಯರು, ಕಾರ್ಮಿಕ ಕಾಯಂ ಸಮಿತಿ

ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ

August, 2012 - May, 2014

ಸದಸ್ಯರು, ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿಗಳ ಸಮಾಲೋಚನಾ ಸಮಿತಿ

August, 2012 - 2014

ಸದಸ್ಯರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ರಚನೆಯಾಗಿರುವ ಕೇಂದ್ರ ಸಲಹಾ ಸಮಿತಿ

26 May, 2014 to 30 May, 2019

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರು, ಭಾರತ ಸರ್ಕಾರ

January, 2015  to 07 July, 2021

ವಿಶೇಷ ಆಹ್ವಾನಿತ ಸದಸ್ಯರು, ನೀತಿ ಆಯೋಗ

30 May, 2019 to 07 July, 2021

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರು, ಸರ್ಕಾರ ಭಾರತದ

Since 11 July, 2021

ರಾಜ್ಯಪಾಲರು, ಕರ್ನಾಟಕ ರಾಜ್ಯ

 ಕಾರ್ಮಿಕ ಕ್ಷೇತ್ರದಲ್ಲಿ ಕಾರ್ಯ

·         1965-70ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿರುವ ನಾಗ್ಡಾ ಜಂಕ್ಷನ್ ನಲ್ಲಿ ಬಿರ್ಲಾ ಉದ್ಯೋಗ ಗ್ರಾಸಿಂ ಕೈಗಾರಿಕೆಯಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಣೆ

·         1965-75, ಗ್ರಾಸಿಂ ಇಂಜಿನಿಯರಿಂಗ್ ಶ್ರಮಿಕ್ ಸಂಘದಲ್ಲಿ ಕಾರ್ಯದರ್ಶಿಯಾಗಿ ಮತ್ತು ರಾಸಾಯನಿಕ ಶ್ರಮಿಕ್ ಸಂಘದಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದಾರೆ. 

ಚಳುವಳಿ 

·         1966 ರಿಂದ 1970 ರವರೆಗೆ, ಹಲವು ಬಾರಿ ವಿವಿಧ ಚಳುವಳಿಗಳಲ್ಲಿ ನ್ಯಾಯಾಂಗ ಬಂಧನ ಮತ್ತು ಜೈಲುವಾಸ ಮಾಡಿದ್ದಾರೆ.

·         1971 ರಲ್ಲಿ, ಉಜ್ಜಯಿನಿಯ ಭೈರವಗಡ ಜೈಲಿನಲ್ಲಿ 10 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರು.

·         ಆಂತರಿಕ ಭದ್ರತಾ ಕಾಯಿದೆ ಅಡಿಯಲ್ಲಿ ತುರ್ತು ಪರಿಸ್ಥಿತಿಯಲ್ಲಿ (1975-76) ಉಜ್ಜಯಿನಿಯ ಭೈರವಗಡ ಜಿಲ್ಲಾ ಕಾರಾಗೃಹಕ್ಕೆ ಹೋದರು.

·         ಉಜ್ಜಯಿನಿ, ಭೋಪಾಲ್ ಮತ್ತು ದೆಹಲಿಯಲ್ಲಿ ನಡೆದ ರಾಜಕೀಯ ಆಂದೋಲನಗಳಿಂದಾಗಿ ಅನೇಕ ಬಾರಿ ನ್ಯಾಯಾಂಗ ಬಂಧನದಲ್ಲಿದ್ದರು. 

ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ

·         ಮಧ್ಯಪ್ರದೇಶ ವಿಧಾನಸಭೆಯಿಂದ ಪ್ರಕಟಿಸಲಾದ ತ್ರೈಮಾಸಿಕ ಜರ್ನಲ್ - ವಿಧಾಯನಿಯಲ್ಲಿ ಇವರು ಲೇಖನಗಳು ಪ್ರಕಟವಾಗಿವೆ.

·         ಬಲೈ ಸಮಾಜದ ಮೂಲಕ ಸಮಾಜದಲ್ಲಿನ ಸಾಮಾಜಿಕ ಮತ್ತು ಸಾಂಪ್ರದಾಯಿಕ ಅನಿಷ್ಟಗಳನ್ನು/ಆಚರಣೆಗಳನ್ನು ನಿಲ್ಲಿಸಲು ಪ್ರಯತ್ನಗಳನ್ನು ಮಾಡಿದ್ದಾರೆ.

·         1960 ರಿಂದ ಸಮಾಜದ ಉನ್ನತಿ ಮತ್ತು ಕಲ್ಯಾಣದ ಕೆಲಸಗಳಲ್ಲಿ ಸಕ್ರಿಯವಾಗಿದ್ದರು.

·         1962 ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು.

·         ಈಜು, ಕಬಡ್ಡಿ, ವಾಲಿಬಾಲ್ ಮತ್ತು ಜಿಮ್ನಾಸ್ಟಿಕ್ಸ್ ನಲ್ಲಿ ಭಾಗವಹಿಸಿದ್ದಾರೆ

·         ಪಧಾಧಿಕಾರಿ, ಕಬಡಿ ಅಸೋಸಿಯೇಷನ್,  ಶಿವಾಜಿ ಕ್ರೀಡಾ ಮಂಡಳಿ, ನಾಗ್ಡಾ ತಾಲ್ಲೂಕು ಉಜ್ಜಯಿನಿ ಜಿಲ್ಲೆ

·         ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಸಕ್ತಿ

·         1991 ರಲ್ಲಿ ಅಲೋಟ್ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕ್ಷರತೆಯನ್ನು ಉತ್ತೇಜಿಸಲು 11 ದಿನಗಳಲ್ಲಿ 310 ಕಿ.ಮೀ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದರು.

ವಿದೇಶ ಪ್ರವಾಸ

·         ಯುಎಸ್ಎ: 1998 ಮತ್ತು 2007 ರಲ್ಲಿ ವಿಶ್ವಸಂಸ್ಥೆಗೆ ಭಾರತೀಯ ಸಂಸದೀಯ ನಿಯೋಗದ ಸದಸ್ಯರಾಗಿ ಪ್ರತಿನಿಧಿಸಿದ್ದಾರೆ.

·         ಡರ್ಬನ್, ದಕ್ಷಿಣ ಆಫ್ರಿಕಾ, 2001: ವರ್ಣ ತಾರತಮ್ಯದ ವಿರುದ್ಧ ನಡೆದ ಸಮ್ಮೇಳನದಲ್ಲಿ ಭಾಗಿ.

·          ಚೀನಾ: 2012 ರಲ್ಲಿ ಬಿಜೆಪಿ ನಿಯೋಗದೊಂದಿಗೆ ಅಧ್ಯಯನ ಪ್ರವಾಸ

·         ಆಸ್ಟ್ರೇಲಿಯಾ: 2013 ರಲ್ಲಿ ಭಾರತೀಯ ಸಂಸದೀಯ ನಿಯೋಗದಿಂದ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

·         ಜೋರ್ಡಾನ್, ಇಸ್ರೇಲ್ ಮತ್ತು ಫಿಲಿಸ್ಟೈನ್: 2015 ರಲ್ಲಿ ಭಾರತದ ರಾಷ್ಟ್ರಪತಿಯೊಂದಿಗೆ ಅಧಿಕೃತ ಭೇಟಿಗಾಗಿ ತೆರಳಿದ್ದರು.

·         ಅಕ್ಟೋಬರ್, 2016ರಲ್ಲಿ ಎಡಿನ್ಬರ್ಗ್ (ಸ್ಕಾಟ್ಲೆಂಡ್) ನಲ್ಲಿ 23 ನೇ ಅಂತರಾಷ್ಟ್ರೀಯ ಪುನರ್ವಸತಿ ಸಮಾವೇಶದಲ್ಲಿ ಭಾಗವಹಿಸಿದ್ದರು ಮತ್ತು ಲಂಡನ್ ನ ಡಾ. ಅಂಬೇಡ್ಕರ್ ಸ್ಮಾರಕಕ್ಕೆ ಭೇಟಿ ನೀಡಿದ್ದರು.

·         2017ರ ನವೆಂಬರ್ 27ರಿಂದ ಡಿಸೆಂಬರ್ 01 ರವರೆಗೆ ಬಿಜಿಂಗ್ ನಲ್ಲಿ ನಡೆದ ಏಷ್ಯನ್ ಮತ್ತು ಪೆಸಿಫಿಕ್ ಡಿಕೇಡ್ ಪಿಡಬ್ಲ್ಯೂಡಿಗಳ ಮಿಡ್‌ಪಾಯಿಂಟ್ ವಿಮರ್ಶೆಯ ಉನ್ನತ ಮಟ್ಟದ ಅಂತರ್ ಸರ್ಕಾರಿ ಸಭೆಯಲ್ಲಿ ಭಾಗವಹಿಸಿದರು.

·         2018ರ ಜುಲೈ 23-24ರಂದು ಲಂಡನ್‌ನಲ್ಲಿ ಯುನೈಟೆಡ್ ಕಿಂಗ್ ಡಂ ಮತ್ತು ಅಂತಾರಾಷ್ಟ್ರೀಯ ಅಂಗವೈಕಲ್ಯ ಅಲೆನ್ಸ್‌ನೊಂದಿಗೆ ಕೀನ್ಯಾ ಗಣರಾಜ್ಯವು ಜಂಟಿಯಾಗಿ ಆಯೋಜಿಸಿದ ಜಾಗತಿಕ ಅಂಗವೈಕಲ್ಯ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

·         2018ರ ಸೆಪ್ಟೆಂಬರ್ 5-7 ರಲ್ಲಿ ಕೊರಿಯಾದ ಸಿಯೋಲ್‌ನಲ್ಲಿ ಜಾಗತಿಕ ವಯಸ್ಸಾದ ಮತ್ತು ಹಿರಿಯರ ಮಾನವ ಹಕ್ಕುಗಳ ಕುರಿತು 3 ನೇ ಏಷ್ಯನ್-ಯುರೋಪ್ ಸಭೆಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

·         2019ರ ಜೂನ್ 6-8ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಜಾಗತಿಕ ಅಂಗವೈಕಲ್ಯ ಶೃಂಗಸಭೆ -2019 ರಲ್ಲಿ ಭಾಗವಹಿಸಿದ್ದರು

×
ABOUT DULT ORGANISATIONAL STRUCTURE PROJECTS